ಬೆಂಗಳೂರು: ಸುಲ್ತಾನ್ ಗೋಲ್ಡ್ & ಡೈಮಂಡ್ ಏರ್ಪಡಿಸಿದ ಅಂತರಾಷ್ಚ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲ್ಪಟ್ಟ "ನಾರಿ ಶಕ್ತಿ" ಪುರಸ್ಕಾರ ಅನನ್ಯಸಾಧಕಿ, ಸಂಘಟಕಿ ಕಾಂತಿ ಶೆಟ್ಟಿ ಬೆಂಗಳೂರು ಅವರಿಗೆ ಪ್ರದಾನಿಸಲಾಯಿತು.
ಸರಳ ಸಮಾರಂಭದಲ್ಲಿ ಮಹಿಳಾ ಸಾಧಕಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ಕಾಂತಿಶೆಟ್ಟಿ ಅವರು ಪುರಸ್ಕಾರ ಸ್ವೀಕರಿಸಿದರು.




0 Comments