ಮಂಜೇಶ್ವರದ ಶಾಸಕ ಎಕೆಎಂ ಆಶ್ರಫ್ ಕೇಂದ್ರವನ್ನು ಉದ್ಘಾಟಿಸಿದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್,ವಿವಿಧ ವಾರ್ಡಿನ ಜನಪ್ರತಿನಿಧಿಗಳಾದ ರಮ್ಲ,ರಾಧಾಕೃಷ್ಣ ನಾಯಕ್ , ಕುಸುಮಾವತಿ ,ಎಸ್ ಎಸ್ ಕೆ ಯ ಜಿಲ್ಲಾ ಪ್ರೋಗ್ರಾಂ ಅಧಿಕಾರಿ ನಾರಾಯಣ ಡಿ ಮೊದಲಾದವರು ಭಾಗವಹಿಸಿದ್ದರು.ಬಿಆರ್ ಸಿ ಬ್ಲಾಕ್ ಕೋರ್ಡಿನೇಟರ್ ಜಯರಾಮ್ ಜೆ. ಸ್ವಾಗತಿಸಿ.ಹರ್ಷಿಣಿ ವಂದಿಸಿದರು.
ಜಾಹೀರಾತು

0 Comments