ಸುಧಾಕರ್ ಸಸಿಹಿತ್ಲು ಸಾಹಿತ್ಯ ಮತ್ತು ರಾಗ ಸಂಯೋಜಿಸಿದ "ಕೊರಗಜ್ಜನ ಕರಿಗಂಧ" ಭಕ್ತಿಗೀತೆ ಅಲ್ಬಂ ಬಿಡುಗಡೆ


ಮಂಗಳೂರು  : R.M creation ಅರ್ಪಿಸುವ ಸುಧಾಕರ್ ಸಸಿಹಿತ್ಲು ಸಾಹಿತ್ಯ ಮತ್ತು ರಾಗ ಸಂಯೋಜಿಸಿದ "ಕೊರಗಜ್ಜನ ಕರಿಗಂಧ"  ಭಕ್ತಿಗೀತೆಯು ತುಳುನಾಡ ಖ್ಯಾತ ಗಾಯಕ ರಂಜಿತ್ ಮೊಗರುರವರ ಕಂಠಸಿರಿಯಲ್ಲಿ ಮೂಡಿಬಂದು ಇಂದು ಬಿಡುಗಡೆಯಾಗಿದೆ.

ಹಾಡು ಕೇಳಲು ಈ ಕೆಳಗಿನ ಲಿಂಕಿಗೆ ಕ್ಲಿಕ್ ಮಾಡಿ...

https://youtu.be/7JwjWr8pCJU

ಗುರು ಬಾಯರ್ ಮ್ಯೂಸಿಕ್ ಪ್ರೋಗ್ರಾಮ್ಮಿಂಗ್ ನ ಕೂಡಿದ ಈ ಹಾಡಿಗೆ, ಹಿತೇಶ್ ಸುರತ್ಕಲ್ ರವರ D.O.P ಹಾಗೂ ಲತೇಶ್ ಮೋನಿಕ ಸುರತ್ಕಲ್, ಮಹೇಶ್ ಒಡಿಯೂರು, ಯತೀಶ್ ಸುವರ್ಣ ಹೊಸಗದ್ದೆ ಮತ್ತು  ವಿನೀತ್ ಕೋಟ್ಯಾನ್ ಅಂಬಾರ್ ಈ ಹಾಡಿನ ನಿರ್ಮಾಪರಾಗಿದ್ದಾರೆ.

ದುಬೈಯಲ್ಲಿರುವ ಗಝಲ್ ಬೀಟ್ಸ್  ಸ್ಟುಡಿಯೋ ದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಎಡಿಟಿಂಗನ್ನು  ಟ್ಯಾಬ್ ಸ್ಟುಡಿಯೋದ ಸಂತೋಷ್ ಪುಚೆರ್  ಮೂಡಬಿದ್ರೆಯವರು ಮಾಡಿರುವರು.

ಹಾಡು ಕೇಳಲು ಈ ಕೆಳಗಿನ ಲಿಂಕಿಗೆ ಕ್ಲಿಕ್ ಮಾಡಿ...

https://youtu.be/7JwjWr8pCJU

Post a Comment

0 Comments