ಬದಿಯಡ್ಕ : ಬದಿಯಡ್ಕ - ಚೆರ್ಕಳ ರಾಜ್ಯ ಹೆದ್ದಾರಿ 31 ಚೇಡಿಕಾನ ಸಮೀಪ ಹೆದ್ದಾರಿಯಲ್ಲಿನ ದೊಡ್ಡ ಅವಘಡ ರೀತಿಯಲ್ಲಿ ಇದ್ದ ಗುಂಡಿಗಳನ್ನು ಸ್ಥಳೀಯರಾದ ಬಾಬು ಚೇಡಿಕಾನ ನೇತೃತ್ವದಲ್ಲಿ ಗುಂಡಿಗಳಿಗೆ ಕಲ್ಲು ಮಣ್ಣು ಹಾಕಿ ಮುಚ್ಚಿದ್ದಾರೆ.
ಇವರೊಂದಿಗೆ ಮಹೇಶ್ ಚೇಡಿಕಾನ, ಸುಧಿಶ್,ಸುಮಂತ್,ಧನು ಸಹಕರಿಸಿದ್ದಾರೆ
Copyright (c) 2021 Visheshachannel|Designed by HARSHA RAI All Right Reseved
0 Comments