ಪಾಂಗೋಡು ಕ್ಷೇತ್ರ ನವರಾತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆ


ಕಾಸರಗೋಡು : ಪಾಂಗೋಡು ಶ್ರೀದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದ ನವರಾತ್ರಿ ಮಹೋತ್ಸವ ಅಕ್ಟೋಬರ್ 3ರಿಂದ 12ರ ತನಕ ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಯನ್ನು ಶ್ರೀ ಮಹಾತಾಯಿಗೆ ವಿಶೇಷ ಪೂಜೆಯೊಂದಿಗೆ ಸಮರ್ಪಿಸಿ ಬಿಡುಗಡೆ ಗೊಳಿಸಲಾಯಿತು. ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷರಾಧ ವಾಮನ್ ರಾವ್ ಬೇಕಲ್ ಕ್ಷೇತ್ರ ನಿರ್ವಹನಾಧಿಕಾರಿ ನಾಯಕರ ನವೀನ್ ನಾಯಕ್ ರೀಗೆ ಆಮಂತ್ರಣ ಪತ್ರಿಕೆ ನೀಡಿ ಈ ವರ್ಷದ ನವರಾತ್ರಿ ಉತ್ಸವದ ಪೂರ್ವ ಭಾವಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮ ದಲ್ಲಿ ಹರೀಶ್ ಕೂಡ್ಲು, ಶರತ್ ಕೂಡ್ಲು, ಕಾರ್ತಿಕ್ ಕಾಸರಗೋಡು, ಸಂದ್ಯಾ ರಾಣಿ ಟೀಚರ್, ಪ್ರದೀಪ್ ನಾಯ್ಕ್ ನಾಗರಕಟ್ಟೆ,ಪ್ರತಿಮಾ ನಾಗರಕಟ್ಟೆ ತಾರಪ್ರಭಾ ತಲ್ಲಾಣಿ, ಚಂದ್ರಪ್ರಭ ಮುದಿಯಕ್ಕಾಲ್, ಸೂರ್ಯಪ್ರಭಾ ನಾಗರಕಟ್ಟೆ, ಪ್ರಜ್ವಲ್ ನಾಯಕ್ ನಾಗರಕಟ್ಟೆ ಮುಂತಾದವರಿದ್ದರು

Post a Comment

0 Comments